Posts

Showing posts from June, 2023

ಸ್ತ್ರೀ ಜೀವನ ಮತ್ತು ಅವಳ ಸ್ಥಾನ

  ಈ ವಿಷಯದ ಬಗ್ಗೆ ಮಾತನಾಡಲು ನನಗೆ ಅರ್ಹತೆ  ಇದಿಯೋ ಇಲ್ಲವೋ ಗೊತ್ತಿಲ್ಲ , ಒಂದು ಸಣ್ಣ ಪ್ರಯತ್ನ ಅಷ್ಟೇ . ಜಾಗತಿಗ ಮಟ್ಟದಲ್ಲಿ ಮತ್ತು ಸಾಂಸಾರಿಕ ಮಟ್ಟದಲ್ಲಿ ಅವಳ ಪ್ರಭಾವ ಸ್ವಲ್ಪ ಎಚ್ಚಾಗಿಯೆ ಇದೆ . ಹೆಣ್ಣಿನ ಮೇಲೆ ನಡೆಯುತಿರುವ ದೌರ್ಜನ್ಯ  , ಮಾನಸಿಕ ಕಿರುಕುಳ , ಶೋಷಣೆ  ಇಂದಿಗೂ ನಿಲ್ಲುತಿಲ್ಲ . ಪ್ರಮುಖ ಪುರಾಣಗಳಾದ ರಾಮಾಯಣ ಮತ್ತು ಮಹಾಭಾರತಹ ಗ್ರಂಥಗಳನ್ನೂ ಉದಾಹರಣೆ ಜೀವನಕ್ಕೆ ಅಳವಡಿಸಿಕೊಂಡು  ಅಂದುಕೊಂಡು ಬದುಕುತಿರುವ ನಾವುಗಳು . ಸ್ತ್ರೀ  ಗೆ ಅನ್ಯಾಯ ವಾದಾಗ ಅವಳ ವೇದನೆ ಅವಳ ಕಣ್ಣೀರು , ಅನ್ಯಾಯ ಮಾಡಿದವನಿಗೆ ಅದ ಶಿಕ್ಷೆ ಎಲ್ಲರು ನೆನಪಿನಲ್ಲಿ ಇಡಬೇಕು .   ಪುರುಷ ಪ್ರದಾನ ಸಮಾಜ ಅಂದರೆ ಈಗಿರುವ ಸಮಾಜ ಅವನ ಸ್ವಾರ್ಥಕ್ಕಾಗಿ ಅವನಿಗೆ ಹೇಗೆ ಬೇಕೋ ಹಾಗೆ  ಸಮಾಜವನ್ನು ನಿರ್ಮಿಸಿಕೊಂಡಿರಿದ್ದಾನೆ. ಮದುವೆ ಆದಮೇಲೆ  ನಿನ್ನ ಹೆಂಡತಿ ಪ್ರತಿ ನಿಮಿಷ ಗಂಡ ಬೇಕು ಅನ್ನುವ ಹಾಗೆ ನೀನೇ ಮಾಡಿಕೊಂಡಿರುವುದು . ಪ್ರತಿ ಕೆಲಸಕ್ಕೂ ನಿನ್ನಮೇಲೆ ಅವಲಂಬಿಯಾಗಿರಬೇಕೆಂದು ನೀನು ನಿರ್ಮಿಸಿದ ಗೋಡೆ ನಿನಗೆ  ಅಡ್ಡಿಯಾಗಿರುವುದು . ಸುಮಾರು ಜನರಿಗೆ  ಇರುವ  ತಿಳುವಳಿಕೆ ಕುರುಕ್ಷೇಥ್ರ  ಯುದ್ಧ ನಡೆದಿದ್ದು ಆಸ್ತಿಗೋಸ್ಕರ ಅಂತ . ಖಂಡಿತ ಅಲ್ಲ ಒಬ್ಬ ಸ್ತ್ರೀ ಅದ ಅನ್ಯಾಯಕ್ಕೆ ಪ್ರತಿಕಾರ . ಮುಂದಿನ ಪೀಳಿಗೆಗೆ ಒಂದು ಬಹು ದೊಡ್...

ಬದುಕು ಬದಲಿಸುವ ಆಲೋಚನೆ

Image
 ಈ ಜೀವನವೆಂಬ ಸಾಗರದಲ್ಲಿ ನಾವು ನಮ್ಮ ಜೀವನದ ಎಷ್ಟು ವಿಷಯಗಳನ್ನ ಮರೆತು ಮುಂದೆ ಹೋಗುತ್ತಾ ಇದ್ದೇವೆ . ಮತ್ತೆ ತಿರುಗಿ ಬರೋಣ ಅಂತ ಎಲ್ಲರು ಅಂದುಕೊಂಡಿದ್ದರೆ . ಮರೆತು ಬಿಡಿ ತಿರಿಗು ಬರುವಷ್ಟು ಸಮಯ ಇರುವುದಿಲ್ಲ . ಪ್ರತಿಯೋಬ್ಬರಿಗೂ  ಏನೇನೋ ಬೇಕು ಕೆಲವರಿಗೆ ಹಣ , ಕೆಲವರಿಗೆ ಆಸ್ತಿ, ಕೆಲವರಿಗೆ ಅಧಿಕಾರ . ಜೀವನ ಬೇಕು ಅಂತ ಯಾರು ಕೇಳುವುದಿಲ್ಲ , ಈ ಜೀವನದಲ್ಲಿ ಸಂತೋಷ ಬೇಕು  ಅಂತ ಮೊದಲೇ ಇಲ್ಲ . ಇಷ್ಟವಿಲ್ಲದ ಮದುವೆಗಳು , ಇಷ್ಟವಿಲ್ಲದ ಕೆಲಸಗಳು ಕಾರಣ ಕೇಳಿದರೆ ಅಷ್ಟೇ ಜೀವನ ನಮ್ಮ ಕೈಯಲ್ಲಿ ಇಲ್ಲ . ಬಹುಮುಖ್ಯವಾಗಿ ಇಷ್ಟವಿಲ್ಲದ ಮದುವೆಗಳು ಈ ಡ್ರಾಮಾಗಳ್ಳನು ನೋಡುವುದಕ್ಕೆ ಎರಡು ಕಣ್ಣು ಸಾಕಾಗುವುದಿಲ್ಲ. ಈ ವರ್ಥಮನ ಕಾಲದಲ್ಲಿ ಹಣ ಮತ್ತು ಅಧಿಕಾರಕ್ಕೆ ತುಂಬಾ ಆತ್ಮೀಯ ಸಂಬಂಧ . ಅಧಿಕಾರ ಇರುವವರು ಹಣದ ಮಾಡಲು ಹೂಗುತ್ತಾರೆ , ಹಣ ಇರುವವರು ಅಧಿಕಾರ ಬೇಕು ಅಂತ ಆಸೆ  ಪಡುತ್ತಾನೆ  . ಈಗಿನ ರಾಜಕಾರಿಣಿಗಳು ಈ ಫಿಲಾಸಫಿ ಮೇಲೇನೆ ಆಲೋಚನೆ ಮಾಡುವುದು .  ಈ ಜೀವನ ಇರುವದು ಒಂದೇ ಮತ್ತೆ ಇಲ್ಲ ಬದುಕು ನಿನ್ನ ಇಂಚೆಯಂತೆ ಇರಲಿ , ಆಗಲಿಲ್ಲ ಪ್ರಯತಿನಿಸು  ಇಂಚೆಯಂತೆ ಬದುಕಲು ... ಪ್ರಯತಿನಿಸು ...  

ಮನಸ್ಸಿಗೂ ಕಾಯಿಲೆ ಬರುತ್ತೆ (2)

Image
 ಪ್ರಸ್ತುತ  ಇರುವ  ಆಧುನಿಕ  ಮಾನವನ  ಇಲಿ  ರೇಸ್ನಲ್ಲಿ  ಎಲ್ಲವನ್ನು  ಮರೆತು  ಅವನ ಅವಶ್ಯಕತೆಗೋಸ್ಕರ ಹಣದ ಹಿಂದೆ ಬಿದ್ಧಿರುವನು . ಹೀಗೆ ಇರುವಾಗ ಈ ಮನಸ್ಸಿನ ಮಾತನ್ನು ಕೇಳುವವರು ಯಾರು . ನಮ್ಮ ದೇಶದಲ್ಲಿ ಸುಮಾರು ಜನರಿಗೆ ಅವರಿಗೆ ಇರುವ ಮಾನಸಿಕ ಕಾಯಿಲೆ ಇರುವುದೇ ಗೊತ್ತಿಲ್ಲ . ಕೆಲಸದ ಒತ್ತಡ , ಆದುನಿಕ ಜೀವನಶೈಲಿಗೆ ಹಣದ ಅವಶ್ಯಕತೆ ಅದಕಾಗಿ ಈ ಮಾನವ ಎಲ್ಲವನು ಮರೆತು ರೇಸ್ ನಲ್ಲಿ ಇದ್ದಾನೆ . ಎಷ್ಟೋ ಜನರಿಗೆ ಜೀವನ ಎಂದರೆ ಏನು ಅದನ್ನು ಜೀವಿಸುವುದು ಹೇಗೆ ಅಂತ ತಿಳಿದಿಲ್ಲ .. ಏನ್ ಸಿ ರ್ ಬಿ ಪ್ರಕಾರ 13000  ವಿದ್ಯಾಥಿಗಳು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ 2021 ವರ್ಷದಲ್ಲಿ . ಪ್ರತಿ ದಿನ 35ಜನರು . ಪ್ರತಿ ದೇಶದಲ್ಲಿ ಆತ್ಮ ಹತ್ಯೆ , ಮಾನಸಿಕ ಒತ್ತಡ , ಖಿನ್ನತೆ  ಇಂದ ಬಳಲುತಿದ್ದರೆ. ಶೀಘ್ಮುಂಡ್  ಫ್ರಾಯ್ಡ್ ಹೇಳಿರುವ ಹಾಗೆ ಮನಸ್ಸನ್ನು ಯಾರು ಕೇರ್ ಮಾಡುತಿಲ್ಲ , ಅದಕ್ಕೆ ಕಾಯಿಲೆ ಇದೆ ಅದರ ಬಗ್ಗೆ ಯಾರಿಗೂ ಕಾಳಜಿ ಇಲ್ಲ.   

ವಿನ್ಸೆಂಟ್ ವಾಂಗೊ

Image
 ವಿನ್ಸೆಂಟ್ ವಾಂಗೊ ಒಬ್ಬ ಬೆಲ್ಜಿಯಮ್ ಚಿತ್ರಕಾರ ಮತ್ತು ಕಲಾವಿದ. ಅವರು ಕಲೆಯ ಜಗತ್ತಿನಲ್ಲಿ ಅವರ ಅಪಾರ ಪ್ರಭಾವಕ್ಕೆ ಪ್ರಸಿದ್ಧರಾಗಿದ್ದಾರೆ. ಅವರ ಜೀವನ ಸಮ್ಪೂರ್ಣ ಕನಸುಗಳು, ಯಾತ್ರೆಗಳು, ಮನೋವೃತ್ತಿ ಮತ್ತು ಕಷ್ಟಗಳ ಚಿತ್ರಣಗಳ ಮೂಲಕ ಪ್ರತಿಬಿಂಬಿಸಲ್ಪಟ್ಟಿವೆ. ವಾಂಗೊ ಅವರು ೧೮೩೫ರಲ್ಲಿ ಒಂದು ಸಂಸ್ಕೃತ ಕುಟುಂಬದಲ್ಲಿ ಜನಿಸಿದರು. ಮೊದಲು ಅವರು ವೈದ್ಯಕೀಯ ಕಲೆಗಳನ್ನು ಅಧ್ಯಯನ ಮಾಡಿದರು. ನಂತರ, ವಾಂಗೊ ಕಲೆಯ ಕಡೆಗೆ ಗಮನ ಹರಿಸಿ ಚಿತ್ರಣ ಕಲೆಯನ್ನು ಅವಲಂಬಿಸಿದರು. ಅವರ ಶೈಲಿಯು ವಿಶೇಷವಾಗಿ ವೈವಿಧ್ಯಮಯ ರಂಗಭೂಮಿಯಲ್ಲಿ ಅಭಿವೃದ್ಧಿಗೊಂಡಿತು  , ಅವರ ಪ್ರಥಮ ಕಾಲದ ಚಿತ್ರಗಳು ಸ್ವಭಾವಸಹಜವಾಗಿ, ಕಣ್ಣುಗಳು ಸ್ಪಂದಿಸುವ ಬೆಳಕಿನಲ್ಲಿ ನೀಡುವ ರಂಗಭೂಮಿಯ ಹೊಸ ಮುಖ್ಯಸ್ಥರ ಬಗ್ಗೆ ಸೂಚಿಸುವುವು. ಅವರ ವಾಂಗೊ ಚಿತ್ರಗಳು ಅದ್ಭುತ ರೂಪಗಳು, ರಂಗಗಳು ಮತ್ತು ಬೆಳಕಿನ ಕಣ್ಣೀರುಗಳ ಮೂಲಕ ಅನುಭವಿಸಲ್ಪಡುವ ನಾನಾವಿಧ ನೀರಸ ಸ್ಥಿತಿಗಳನ್ನು ವ್ಯಕ್ತಪಡಿಸುವುವು. ವಾಂಗೊ ಅವರು ಅರ್ಥಶೂನ್ಯವಾಗಿ ಸ್ವಂತಿಕೆ ಮತ್ತು ದಾರಿತೋರಿಸಲಾಗದ ಜೀವನ ಸಾಗನುಡಿಗಳ ನೆಲೆಯ ಮೇಲೆ ನಿಂತಿರುವ ಕನಸುಗಳನ್ನು ಚಿತ್ರಿಸಲು ಕೈಗೊಂಡರು. ಆದರೆ ಅವರ ಜೀವನದ ಕಷ್ಟಗಳು ಮತ್ತು ಮಾನಸಿಕ ವ್ಯಾಕುಲತೆಗಳು ಅವರ ಚಿತ್ರಗಳಿಗೆ ರಂಗಭೂಮಿಯನ್ನು ನೀಡಿದುವು. ಅವರು ಆರೋಗ್ಯದ ಕಷ್ಟಗಳಿಂದ ನರಳುತ್ತಿದ್ದರೂ ಅವರ ಚಿತ್ರಗಳು ಅತ್ಯಂತ ವೈಶಾಲ್ಯವನ್ನು ಹೊಂದಿವೆ.ವಾಂಗೊ ಅವರು ಸರ್ವಾಂಗೀಣ ಚ...

ಕಾರ್ಲ್ ಮಾರ್ಕ್ಸ್

Image
ಕಾರ್ಲ್ ಮಾರ್ಕ್ಸ್  ವೈಜ್ಞಾನಿಕ  ಸಮಾಜಶಾಸ್ತ್ರ ಜ್ಞ,  ಪಂಥಶಾಸ್ತ್ರಜ್ಞ  ಮತ್ತು  ರಾಜಕೀಯ ಸಮಾಜಶಾಸ್ತ್ರದ ಮೂಲ ಸೃಷ್ಟಿಕರ್ತನೆಂದು ಪ್ರಸಿದ್ಧ. ಅವರು ೧೮೧೮ರ ಮೇ ೫ ರಂದು ಜರ್ಮನಿಯ ಟ್ರೀವರ್ ನಗರದಲ್ಲಿ ಜನಿಸಿದರು. ಮಾರ್ಕ್ಸ್ ಸಮಾಜಶಾಸ್ತ್ರದ ನವನಾಗರಿಕ ಪರಿಪೂರ್ಣತೆಯ ತಳಹದಿಯನ್ನು ಕೂಡಿದ ನ್ಯೂ ಆಗ್ರಾರಿಯನ್ ಸಂಘವನ್ನು ಸ್ಥಾಪಿಸಿದರು. ಮಾರ್ಕ್ಸರ ಪ್ರಮುಖ ಕೃತಿಗಳಲ್ಲಿ ಮೂರು ಮುಖ್ಯವಾದದ್ದು ಆಗಿವೆ. ಮೊದಲನೆಯದು "ಕಮ್ಯೂನಿಸ್ಟ್ ಪಾರ್ಟಿ ಘಟಕ ನಿಯಮಾವಳಿ" ಎಂಬ ಸಂದರ್ಭದಲ್ಲಿ ಬರೆದ ಕೃತಿ. ಎರಡನೆಯದು "ಕಮ್ಯೂನಿಸ್ಟ್ ನಕ್ಷೆ" ಎಂಬ ಪುಸ್ತಕ, ಮತ್ತು ಮೂರನೆಯದು "ಕೆಪಿಎಮ್‌ಎಸ್ ಪಾರ್ಟಿಯ ಪ್ರೋತ್ಸಾಹಗೈಯುವ ಲಕ್ಷಣಗಳು" ಎಂಬ ಸಂದರ್ಭದಲ್ಲಿ ಬರೆದ ಪುಸ್ತಕ. ಈ ಕೃತಿಗಳು ಕಮ್ಯೂನಿಸ್ಟ್ ಆಂದೋಳನಕ್ಕೆ ಮತ್ತು ಮಾರ್ಕ್ಸವಾದದ ಪ್ರಚಾರಕ್ಕೆ ಪ್ರಮುಖ ಆಧಾರಗಳಾಗಿವೆ. ಮಾರ್ಕ್ಸರ ವಿಚಾರಧಾರೆಯನ್ನು ಹೊಂದಿದ ಕಮ್ಯೂನಿಸಮ್ ಅಥವಾ ಸಮಕಾಲೀನ ವಂಶವ್ಯವಸ್ಥೆಯ ಬಗ್ಗೆ ಅವರು ಪ್ರಮಾಣ ನಿರ್ಧರಿಸಿದರು. ಅವರು ಉತ್ತರದ ಜರ್ಮನಿಯ ಇತಿಹಾಸದ ಮೂಲಭೂತ ವಿಕಾಸವನ್ನು ವಿವರಿಸುವಾಗ ಉದ್ಭವಿಸಿದ ಕಪಿಟಲಿಸ್ಮ್‌ಗೆ ವಿರೋಧವಾಗಿ ಮಾರ್ಕ್ಸವಾದ ಎಂಬ ವಿಚಾರವನ್ನು ಬೋಧಿಸಿದರು. ಅವರು ಸಮಾಜಶಾಸ್ತ್ರದ ವಿಶ್ಲೇಷಣೆಯಲ್ಲಿ ತಮ್ಮ "ಕಪಿಟಲ್‌ನ ಪರಿಸ್ಥಿತಿಯ ವಿಮರ್ಶೆ" ಎಂಬ ಗ್ರಂಥದ ಮೂಲಕ ಮುಂದುವರಿಸಿದರು.ಕಾರ್ಲ್ ಮಾರ್ಕ್ಸ್ ಅವರು ರಾಷ್ಟ...

ಸ್ಟೋಯಿಸಮ್

Image
ಸ್ಟೋಯಿಸಮ್ ಮತ್ತು ಅದರ ಪ್ರಾಚೀನ ತತ್ವಗಳು ಸ್ಟೋಯಿಸಮ್ ಅಥವಾ ಸ್ಟೋಯಿಸಂ ಒಂದು ಪ್ರಾಚೀನ ಗ್ರೀಕ್ ದರ್ಶನವಾಗಿದೆ. ಇದು ಜೀವನವನ್ನು ನಿಯಂತ್ರಿಸುವ ಅತ್ಯುನ್ನತ ಮನೋವೃತ್ತಿಯನ್ನು ಅಭ್ಯಾಸಗೈಯುವ ಹೊಸದಾದ ವಿಧಾನವನ್ನು ಬೋಧಿಸುತ್ತದೆ.ಸ್ಟೋಯಿಸಂ ಪ್ರಕಾರ, ನಮ್ಮ ಸುಖ ದುಃಖಗಳು ಹೊಸದಾಗಿ ಆಗಿರುವುದಲ್ಲ. ಆದರೆ ನಮ್ಮ ಭಾವನೆಗಳು ಮತ್ತು ಪ್ರತ್ಯುತ್ಪನ್ನ ವ್ಯಕ್ತಿತ್ವದ ಮೇಲೆ ನಾವೇ ನಿಯಂತ್ರಣ ಹೊಂದುವುದು ನಮ್ಮ ಕೈಯಲ್ಲಿದೆ ಎಂದು ಹೇಳುತ್ತದೆ. ಅನಿಯಂತ್ರಿತ ಆಲೋಚನೆಗಳು, ಮೇಲುಗೈಯುವ ಇಚ್ಛೆಗಳು ಮತ್ತು ಪ್ರತಿಕ್ರಿಯೆಗಳು ನಮ್ಮ ದುಃಖವನ್ನು ಹೆಚ್ಚಸುತ್ತವೆ.ಸ್ಟೋಯಿಸಂ ಸಿದ್ಧಾಂತದ ಪ್ರಕಾರ, ನಾವು ಸುಖ ಮತ್ತು ದುಃಖಗಳ ಅರಿವು ಮತ್ತು ಪ್ರತಿಕ್ರಿಯೆಗಳನ್ನು ನಿಯಂತ್ರಿಸಲು ಯತ್ನಿಸಬೇಕು. ನಮ್ಮ ಮನಸ್ಸನ್ನು ಸ್ವಾಧೀನಕ್ಕೆ ತರುವ ಮತ್ತು ಅನುಭವಗಳ ಪ್ರತಿಕ್ರಿಯೆಗಳ ಮೂಲಕ ಅದರ ಪರಿಣಾಮಗಳನ್ನು ಹತ್ತಿಕ್ಕುವ ಪ್ರಾಮುಖ್ಯತೆಯನ್ನು ಹೇಳುತ್ತದೆ. ಈ ಪ್ರಾಚೀನ ದರ್ಶನವು ನಮ್ಮ ದೈನಂದಿನ ಜೀವನದಲ್ಲಿ ಶಾಂತಿಯ ಮತ್ತು ಸುಖದ ಸ್ಥಿತಿಯನ್ನು ಹೊಂದಲು ನಮಗೆ ಪ್ರೇರಣೆ ನೀಡಬಲ್ಲದು. ಇದು ನಮ್ಮ ಭಾವನೆಗಳ ಮೇಲೆ ಹೊಣೆಗಾರಿಕೆ ಹೇರಿ, ಸುಖ ಮತ್ತು ದುಃಖಗಳನ್ನು ಸಮಾನವಾಗಿ ಎದುರಿಸಲು ನಮಗೆ ಸಾಹಸ ಮತ್ತು ಸ್ಥಿರತೆಯನ್ನು ನೀಡುತ್ತದೆ. ಸ್ಟೋಯಿಸಮ್ ದರ್ಶನದ ಅನುಯಾಯಿಗಳು ಮೌಲ್ಯವಾದ ನಡವಳಿಕೆಯನ್ನು ಕುರಿತು ಬೋಧಿಸುತ್ತಾರೆ. ಅವರು ಸ್ವತಂತ್ರರಾಗಿ ಪ್ರತಿಕ್ರಿಯೆಗಳನ್ನು ನಿಗದಿಪಡ...

ಮನಸ್ಸಿಗೂ ಕಾಯಿಲೆ ಬರುತ್ತೆ ...

Image
 ಮಾನವ ಅವನ ದೇಹ ಮಾತ್ರ ಮುಖ್ಯ ಅಂತ ಬದುಕಿದೆ ಆದರೆ ಪ್ರಮುಖ ಫಿಲೋಸೋಫರ್ ಮತ್ತು ನ್ಯೂರೋ ವಿಜ್ಞಾನಿ   ಏನು ಏಳುತಾರೆ ಅಂದರೆ . ಮನಸು ಸಹ ನಮ್ಮಒಳಗೆ ಒಂದು ಇರುವ ಜೀವಿ ಅದಕ್ಕೂ ಕಾಯಿಲೆ ಬರುತ್ತೆ ಅದಕ್ಕೂ ಬೇಜಾರು ಆಗುತ್ತೆ ಅದಕ್ಕೂ ಅದರದೇ ಕಾಯಿಲೆ ಬರುತ್ತೆ . ನಮ್ಮ ಸುತ್ತ ಮುತ್ತ ಎಷ್ಟೋ ಜನ ಈ ತರಹದ ಸಮಸ್ಯೆಗಳಿವೆ . ಒಂದು ಸಸಿಯನ್ನು ಹೇಗೆ ಬೆಳೆಸುತ್ತೇವೋ ನೀರು , ಗೊಬ್ಬರ ಅಕಿ ಹಾಗೆ ಮನಸ್ಸನ್ನು ಒಳ್ಳೆವಿಷಯ ,ಒಳ್ಳೆವಿಚಾರ ಸುಂದರವಾದ ಸ್ಥಳಗಳಿಗೆ ಭೇಟಿ ಕೊಡುವುದು, ತಂಪಾದ ಸಂಗೀತ ಕೇಳುವುದು ಈ ರೀತಿಯ ಕೆಲಸಗಳನ್ನು ಮನಸ್ಸಿಗೋಸ್ಕರ ಮಾಡಬೇಕು ...