ಬದುಕು ಬದಲಿಸುವ ಆಲೋಚನೆ
ಈ ಜೀವನವೆಂಬ ಸಾಗರದಲ್ಲಿ ನಾವು ನಮ್ಮ ಜೀವನದ ಎಷ್ಟು ವಿಷಯಗಳನ್ನ ಮರೆತು ಮುಂದೆ ಹೋಗುತ್ತಾ ಇದ್ದೇವೆ .
ಮತ್ತೆ ತಿರುಗಿ ಬರೋಣ ಅಂತ ಎಲ್ಲರು ಅಂದುಕೊಂಡಿದ್ದರೆ . ಮರೆತು ಬಿಡಿ ತಿರಿಗು ಬರುವಷ್ಟು ಸಮಯ ಇರುವುದಿಲ್ಲ .
ಪ್ರತಿಯೋಬ್ಬರಿಗೂ ಏನೇನೋ ಬೇಕು ಕೆಲವರಿಗೆ ಹಣ , ಕೆಲವರಿಗೆ ಆಸ್ತಿ, ಕೆಲವರಿಗೆ ಅಧಿಕಾರ .
ಜೀವನ ಬೇಕು ಅಂತ ಯಾರು ಕೇಳುವುದಿಲ್ಲ , ಈ ಜೀವನದಲ್ಲಿ ಸಂತೋಷ ಬೇಕು ಅಂತ ಮೊದಲೇ ಇಲ್ಲ .
ಇಷ್ಟವಿಲ್ಲದ ಮದುವೆಗಳು , ಇಷ್ಟವಿಲ್ಲದ ಕೆಲಸಗಳು ಕಾರಣ ಕೇಳಿದರೆ ಅಷ್ಟೇ ಜೀವನ ನಮ್ಮ ಕೈಯಲ್ಲಿ ಇಲ್ಲ . ಬಹುಮುಖ್ಯವಾಗಿ ಇಷ್ಟವಿಲ್ಲದ ಮದುವೆಗಳು ಈ ಡ್ರಾಮಾಗಳ್ಳನು ನೋಡುವುದಕ್ಕೆ ಎರಡು ಕಣ್ಣು ಸಾಕಾಗುವುದಿಲ್ಲ.
ಈ ವರ್ಥಮನ ಕಾಲದಲ್ಲಿ ಹಣ ಮತ್ತು ಅಧಿಕಾರಕ್ಕೆ ತುಂಬಾ ಆತ್ಮೀಯ ಸಂಬಂಧ . ಅಧಿಕಾರ ಇರುವವರು ಹಣದ ಮಾಡಲು ಹೂಗುತ್ತಾರೆ , ಹಣ ಇರುವವರು ಅಧಿಕಾರ ಬೇಕು ಅಂತ ಆಸೆ ಪಡುತ್ತಾನೆ . ಈಗಿನ ರಾಜಕಾರಿಣಿಗಳು ಈ ಫಿಲಾಸಫಿ ಮೇಲೇನೆ ಆಲೋಚನೆ ಮಾಡುವುದು .
ಈ ಜೀವನ ಇರುವದು ಒಂದೇ ಮತ್ತೆ ಇಲ್ಲ ಬದುಕು ನಿನ್ನ ಇಂಚೆಯಂತೆ ಇರಲಿ , ಆಗಲಿಲ್ಲ ಪ್ರಯತಿನಿಸು ಇಂಚೆಯಂತೆ ಬದುಕಲು ...
ಪ್ರಯತಿನಿಸು ...

Comments
Post a Comment